ಲವ್ ಜಿಹಾದ್,ಲ್ಯಾಂಡ್ ಜಿಹಾದ್ ಬಗ್ಗೆ ಕೇಳಿದ್ದೆವು ಈಗ ವೋಟ್ ಜಿಹಾದ್ ಮಾಡುವಂತೆ ಇಂಡಿಯಾ ಒಕ್ಕೂಟ ಕರೆ ನೀಡಿದ್ದು ,ಇಂತಹ ಹೇಳಿಕೆ ನೀಡಿರುವುದು ಕಾಂಗ್ರೆಸ್ ಉನ್ನತ ಸ್ಥಾನದಲ್ಲಿರುವ ಅತ್ಯಂತ ಸುಶೀಕ್ಷಿತ ಕುಟುಂಬದಿಂದ ಈ ಮಾತು ಬಂದಿರುವುದಾಗಿ ತಿಳಿಸಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಅವಮಾನ ಮಾಡಿದೆ,ಕಾಂಗ್ರೆಸ್ ಈ ಹೇಳಿಕೆ ಬಗ್ಗೆ ಯಾಕೆ ಪ್ರತಿಕ್ರಿಯೆ ನೀಡಿಲ್ಲವೆಂದು ಪ್ರಶ್ನಿಸಿದ್ದಾರೆ, ವೋಟ್ ಜಿಹಾದ್ ಮಾತುಗಳು ಕಾಂಗ್ರೆಸ್ ನ ತುಷ್ಟಿಕರಣ ನೀತಿಯ ಮುಂದುವರಿದ ಭಾಗವೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Post a Comment