ಕೋವಿಡ್ ಲಸಿಕೆ ಪಡೆದ ಆರೋಗ್ಯವಂತ ವ್ಯಕ್ತಿಗಳು ಹೃದಯಾಘಾತದಿಂದ ಸಾಯುತ್ತಿದ್ದರೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ದಾವಣಗೆರೆ ಪ್ರಚಾರ ಭಾಷಣದಲ್ಲಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೋವಿಡ್ ಲಸಿಕೆ ಪಡೆದ ಯಾವುದೇ ಖಾಯಿಲೆ ಇಲ್ಲದ ಅನೇಕ ಆರೋಗ್ಯವಂತ ವ್ಯಕ್ತಿಗಳು ಸಾಯುತ್ತಿದ್ದು,ಲಸಿಕೆ ಪ್ರಮಾಣ ಪತ್ರ ದಲ್ಲಿ ಫೋಟೋ ಹಾಕಿಸಿಕೊಂಡ ಪ್ರಧಾನಿ ಮೋದಿ ಯೇ ನೇರ ಹೊಣೆ ಹೊರಬೇಕು,ಲಸಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ಗಟ್ಟಿ ಮುಟ್ಟಾದ ಯುವಕರು ಲಸಿಕೆ ಪಡೆದ ನಂತರ ಸತ್ತಿದ್ದು ಈ ಬಗ್ಗೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಯವರು ಉತ್ತರಿಸಬೇಕೆಂದು ಪ್ರಿಯಾಂಕ ವಾದ್ರಾ ತನ್ನ ಭಾಷಣದಲ್ಲಿ ಹೇಳಿದ್ದಾರೆ.
Post a Comment