ಪ್ರಚಾರಕ್ಕೆ ಹಣದ ಕೊರತೆ ಟಿಕೆಟ್ ಹಿಂದುರಿಗಿಸಿದ ಪುರಿ ಕಾಂಗ್ರೆಸ್ ಅಭ್ಯರ್ಥಿ

 



ಪ್ರಚಾರ ನಡೆಸಲು ಪಕ್ಷದಿಂದ ಹಣಕಾಸಿನ ನೆರವು ಸಿಗದಿದ್ದರಿಂದ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಪುರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿ ತಿಳಿಸಿದ್ದಾರೆ.ನನ್ನ ಸ್ವಂತ ಹಣದಿಂದ ಪ್ರಚಾರ ನಡೆಸುವಂತೆ ಕಾಂಗ್ರೆಸ್ ಮುಖಂಡರು ಹೇಳಿದ್ದು  ನಾನು ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತೆ 10 ವರ್ಷ ಹಿಂದೆ ರಾಜಕೀಯ ಪ್ರವೇಶಿಸಿರುವೆ,ಪುರಿಯಲ್ಲಿ ಪ್ರಚಾರ ಮಾಡಲು ನನ್ನಲ್ಲಿರುವ ಹಣ ವ್ಯಯಿಸಿದ್ದೇನೆ,ದೇಣಿಗೆ ನೀಡುವಂತೆ ಕೇಳಿಕೊಂಡರು ಅದು ಯಶಸ್ವಿಯಾಗಿ ಲ್ಲ ,ಪ್ರಚಾರ ವೆಚ್ಚ ಕಡಿಮೆ ಗೊಳಿಸಿದರು ಸಾಧ್ಯವಾಗುತ್ತಿಲ್ಲ,ಹಣದ ನೆರವಿಲ್ಲದೆ ಪುರಿಯಂತ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ವೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಗೆ ಸುಚರಿತ ಮೊಹಂತಿ ಮೇಲ್ ಸಂದೇಶ ದಲ್ಲಿ ತಿಳಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget