ಪತಿ ನಿಧನದ ಸುದ್ದಿಯ ನಡುವೆ ಹಕ್ಕು ಚಲಾಯಿಸಿ ಮಾದರಿಯಾದ ತೀರ್ಥಹಳ್ಳಿಯ ಮಹಿಳೆ

 




ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಪಂಚಾಯತ್ ಅಡುಗೋಡಿನ ಕಲಾವತಿ ಅವರ ಪತಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು ಮರಣ ಹೊಂದಿದ್ದರು, ಈ ನಡುವೆ ಆಕೆ ಮತದಾನ ಕೇಂದ್ರಕ್ಕೆ ಬಂದು ಹಕ್ಕು ಚಲಾಯಿಸಿ ಮಾದರಿ ಮೆರೆದಿದ್ದಾರೆ. ವೈಯುಕ್ತಿಕ ದುಃಖ ಏನಿರಬಹುದು,ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತದಾನ ಕರ್ತವ್ಯ ಪಾಲಿಸಬೇಕೆಂದು ನುಡಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget