ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಪಂಚಾಯತ್ ಅಡುಗೋಡಿನ ಕಲಾವತಿ ಅವರ ಪತಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು ಮರಣ ಹೊಂದಿದ್ದರು, ಈ ನಡುವೆ ಆಕೆ ಮತದಾನ ಕೇಂದ್ರಕ್ಕೆ ಬಂದು ಹಕ್ಕು ಚಲಾಯಿಸಿ ಮಾದರಿ ಮೆರೆದಿದ್ದಾರೆ. ವೈಯುಕ್ತಿಕ ದುಃಖ ಏನಿರಬಹುದು,ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತದಾನ ಕರ್ತವ್ಯ ಪಾಲಿಸಬೇಕೆಂದು ನುಡಿದರು.
Post a Comment