ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಟಿಎಂಸಿ ಬದಲಿಗೆ ಬಿಜೆಪಿ ಗೆ ಮತ ಹಾಕುವುದು ಉತ್ತಮವೆಂದಿದ್ದಾರೆ,ಕಾಂಗ್ರೆಸ್ ಮತ್ತು ಎಡಪಕ್ಷಗಳು ಗೆಲ್ಲುವುದು ಅಗತ್ಯವಾಗಿದೆ,ಗೆಲ್ಲದಿದ್ದರೆ ಜಾತ್ಯತೀತ ತತ್ವಗಳಿಗೆ ಧಕ್ಕೆಯಾಗಲಿದ್ದು ಟಿಎಂಸಿ ಗೆ ವೋಟ್ ನೀಡುವುದೆಂದರೆ ಅದೂ ಬಿಜೆಪಿ ಗೆ ವೋಟ್ ನೀಡಿದಂತೆ ಹಾಗಾಗಿ ಬಿಜೆಪಿ ಗೆ ವೋಟ್ ಮಾಡೋದು ಒಳ್ಳೆಯದೆಂದು ರಂಜನ್ ಚೌಧರಿ ಚುನಾವಣಾ ಭಾಷಣದಲ್ಲಿ ಹೇಳಿದ್ದಾರೆ.
Post a Comment