ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮತ್ತು ಇಂದು ಮಳೆಯಾಗಿದೆ, ಅನೇಕ ದಿನಗಳಿಂದ ಸೆಖೆ,ಬಿಸಿ ವಾತಾವರಣ ದಿಂದ ತತ್ತರಿಸಿದ ಬೆಂಗಳೂರು ನಿವಾಸಿಗಳಿಗೆ ಮಳೆರಾಯ ತಂಪೆರೆದಿದೆ.ಗುಡುಗು,ಮಿಂಚು ಸಹಿತ ಇಂದು ಮದ್ಯಾಹ್ನ ಬನಶಂಕರಿ,ವಿಜಯನಗರ,ಮಲ್ಲೇಶ್ವರಂ ಭಾಗದಲ್ಲಿ ಸಾಧಾರಣ ಒಳ್ಳೆ ಮಳೆಯಾಗಿದ್ದು ಜನ ಸಂತಸಪಟ್ಟಿ ದ್ದಾರೆ,ಕಳೆದ ನೂರು ದಿನಗಳ ನಂತರ ಬೆಂಗಳೂರು ಲ್ಲಿ ಮೊದಲ ಮಳೆಯಾಗಿದೆ.
Post a Comment