ಸೋನಿಯಾ ಮೇಡಂ ಅವರ ಆಡಳಿತ ಸಂದರ್ಭದಲ್ಲಿ ಅರುವತ್ತು ಅಧಿಕ ಕರಸೇವಕರನ್ನು ಜೀವಂತವಾಗಿ ದಹಣಕ್ಕೆ ಕಾರಣರಾದವರನ್ನು ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ರಕ್ಷಿಸಲು ಯತ್ನಿಸಿದ್ದಾರೆಂದು ಪ್ರಧಾನಿ ಮೋದಿ ಬಿಹಾರ ಪ್ರಚಾರ ಭಾಷಣ ದಲ್ಲಿ ಆರೋಪಿಸಿದ್ದಾರೆ. ಪ್ರತಿಪಕ್ಷಗಳು ತುಷ್ಟಿಕರಣ ರಾಜಕೀಯವನ್ನು ಅನುಸರಿಸುತ್ತಿದ್ದು ಈ ನೀತಿಯಿಂದ ಲಾಲೂ ರೈಲ್ವೆ ಸಚಿವರಾಗಿದ್ದಾಗ ಸಮಿತಿ ಮಾಡಿ ಈ ಭೀಕರ ಅಪರಾಧಿಗಳಿಗೆ ಕ್ಲಿನ್ ಚಿಟ್ ನೀಡಿತ್ತು ಆದರೆ ನ್ಯಾಯಾಲಯ ಈ ವರದಿಯನ್ನು ತಿರಸ್ಕರಿಸಿತ್ತು,ಕಾಂಗ್ರೆಸ್ ಮಿತ್ರಪಕ್ಷ ಗ ಳ ಓಲೈಕೆ ರಾಜಕಾರಣದಿಂದ ಆರೋಪಿಗಳನ್ನ ರಕ್ಷಿಸಲು ಪ್ರಯತ್ನಿಸಿದ್ದು ಇವರಿಂದ ಇನ್ನು ಎನು ನಿರೀಕ್ಷಿಸಲು ಸಾಧ್ಯವೆಂದು ಮೋದಿ ವಾಗ್ದಾಳಿ ನಡೆಸಿದರು.
Post a Comment