ಗೋಧ್ರಾ ರೈಲು ದಹನಕ್ಕೆ ಕಾರಣರಾದವರನ್ನು ಲಾಲೂ ಯಾದವ್ ರಕ್ಷಿಸಲು ಪ್ರಯತ್ನಿಸಿದ್ದರೂ ಪ್ರಧಾನಿ ಮೋದಿ

 



ಸೋನಿಯಾ ಮೇಡಂ ಅವರ ಆಡಳಿತ ಸಂದರ್ಭದಲ್ಲಿ ಅರುವತ್ತು ಅಧಿಕ ಕರಸೇವಕರನ್ನು ಜೀವಂತವಾಗಿ ದಹಣಕ್ಕೆ ಕಾರಣರಾದವರನ್ನು ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ರಕ್ಷಿಸಲು ಯತ್ನಿಸಿದ್ದಾರೆಂದು ಪ್ರಧಾನಿ ಮೋದಿ ಬಿಹಾರ ಪ್ರಚಾರ ಭಾಷಣ ದಲ್ಲಿ ಆರೋಪಿಸಿದ್ದಾರೆ. ಪ್ರತಿಪಕ್ಷಗಳು  ತುಷ್ಟಿಕರಣ ರಾಜಕೀಯವನ್ನು ಅನುಸರಿಸುತ್ತಿದ್ದು ಈ ನೀತಿಯಿಂದ ಲಾಲೂ ರೈಲ್ವೆ ಸಚಿವರಾಗಿದ್ದಾಗ  ಸಮಿತಿ ಮಾಡಿ ಈ ಭೀಕರ ಅಪರಾಧಿಗಳಿಗೆ ಕ್ಲಿನ್ ಚಿಟ್ ನೀಡಿತ್ತು ಆದರೆ  ನ್ಯಾಯಾಲಯ ಈ ವರದಿಯನ್ನು ತಿರಸ್ಕರಿಸಿತ್ತು,ಕಾಂಗ್ರೆಸ್ ಮಿತ್ರಪಕ್ಷ ಗ ಳ ಓಲೈಕೆ ರಾಜಕಾರಣದಿಂದ ಆರೋಪಿಗಳನ್ನ ರಕ್ಷಿಸಲು ಪ್ರಯತ್ನಿಸಿದ್ದು ಇವರಿಂದ ಇನ್ನು ಎನು ನಿರೀಕ್ಷಿಸಲು ಸಾಧ್ಯವೆಂದು ಮೋದಿ ವಾಗ್ದಾಳಿ ನಡೆಸಿದರು.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget