ಹಿಂದೂ ಪರ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಪತ್ರಿಕಾ ಗೋಷ್ಠಿ ನಡೆಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾರಾಯಣ ಗುರು ವಿಚಾರ ವೇದಿಕೆ ಸಮುದಾಯದ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದೆಯೆಂದು ತಿಳಿಸಿದ್ದಾರೆ. ಉಡುಪಿ ಕೋಟಾ,ದಕ್ಷಿಣ ಕನ್ನಡ ಪದ್ಮರಾಜ್ ಮತ್ತು ಶಿವಮೊಗ್ಗ ದಲ್ಲಿ ಗೀತಾ ಶಿವರಾಜ್ ಕುಮಾರ್ ನ್ನು ಬೆಂಬಲಿಸಲಿದ್ದು,ಸಮುದಾಯ ಆರ್ಥಿಕವಾಗಿ, ಶೆಕ್ಷಣಿಕವಾಗಿ ಮುಂದೆ ಬರುವ ದೃಷ್ಟಿಯಿಂದ ಸಮಾಜ ಸಂಘಟಿತವಾಗುವ ಕಾರ್ಯವನ್ನು ಮಾಡುತ್ತೇವೆಂದರು.ಕರ್ನಾಟಕ ದಲ್ಲಿ ಈ ಹಿಂದೆ ಬಿ.ಎಲ್ ಸಂತೋಷ್ ರ ಬಿಜೆಪಿ ಪಕ್ಷವಿತ್ತು,ಈಗ ಬಿವೈ ಯಡಿಯೂರಪ್ಪ ರ ಬಿಜೆಪಿಯಿದೆ.ಯಾರು ಪಕ್ಷ ನಾಯಕರಿಗೆ ಬಕೆಟ್ ಹಿಡಿತಾರೆ ಅವರುಂದು ನಾಯಕರು,ಹೋರಾಟ, ತ್ಯಾಗ ಕ್ಕೆ ಬೆಲೆಯಿಲ್ಲ,ಈ ವ್ಯವಸ್ಥೆ ಬದಲಾಗಬೇಕು ಕಾಂಗ್ರೆಸ್ ಕೂಡ ಸಮಾಜಕ್ಕೆ ನ್ಯಾಯ ಕೊಡುವ ಕೆಲಸ ಮಾಡಿಲ್ಲ ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜ ದ ಸಂಘಟನೆಯೇ ನಮ್ಮ ಅಧ್ಯತೆಯೆಂದು ಮಾರ್ಮಿಕವಾಗಿ ಹೇಳಿದರು.
Post a Comment